ಅಶೋಕೆಗೆ ಆ ಹೆಸರನ್ನಿತ್ತವರಾರು?ಅಶೋಕೆಯ ಮೂಲಮಠದ ಪರಿಸರದ ಪುಣ್ಯಭೂಮಿಯ ಮಹತಿಯೇನು?ಆದಿಗುರು ಶ್ರೀ ಶಂಕರಾಚಾರ್ಯರು ಶ್ರೀ ರಘೋತ್ತಮ ಮಠವನ್ನು ಸಂಸ್ಥಾಪಿಸಿ ನೀಡಿದ ಆದೇಶವೇನು?ಗುರುವಿಗೆ ಅಪಚಾರವೆಸಗಿದರೆ ಏನಾಗಬಹುದು?ಅಶೋಕೆಯ ಸರ್ವನಾಶವೇಕಾಯಿತು?ಈ ದಿನದ ಖ್ಯಾಪನೆ ಏಕಾಗಿ?ಈ ಎಲ್ಲಾ ಪ್ರಶ್ನೆಗಳಿಗುತ್ತರ ಇಂದಿನ ಶ್ರೀಸಂದೇಶ!09-01-2024