Chidwilasa Story World: Recent Episodes

Vidhata Dattatri

Stories by Kids, Stories for Kids!

View Details

Story of the Syamantaka Gem Part 1 - https://youtu.be/xhPA_WKxCq0

Story of the Syamantaka Gem Part 2 - https://youtu.be/nWXfEe6qmIU

Dear Friends, you all might know that whoever sees the moon on the day of Ganesha Chaturthi, has to face false allegations, hence, we must avoid seeing the moon on Ganesha Chaturthi. But do you know the story behind it? Here it is! 

ಕಥೆ ಹೇಳಿದ್ದು: ವಿಧಾತ ದತ್ತಾತ್ರಿ

Story Narrated by Vidhata Dattatri 

Any Suggestions? You can reach me on my e-mail id vidhata.dattatri@gmail.com

View Details

1948ರಲ್ಲಿ ಪಾಕಿ ಪಾತಕಿಗಳು ಕಾಶ್ಮೀರವನ್ನು ಮೋಸದಿಂದ ಆಕ್ರಮಿಸಲು ರಿಚ್ಮರ್ ಗಲಿಯ ಮೂಲಕ ದಾಳಿ ಮಾಡಿದರು. ಆದರೆ ಅವರ ಮುಂದೆ ಅಭೇದ್ಯ ಕೋಟೆಯಾಗಿ ನಿಂತಿತ್ತು ಲ್ಯಾನ್ಸ್ ನಾಯಕ ಕರಮ್ ಸಿಂಗರ ಪಡೆ. . . . . 

ಪಠ್ಯ ಪುಸ್ತಕಗಳು ನಮಗೆ ತಿಳಿಸದ ಸಾಹಸಗಾಥೆ! 

ಕಥೆ ಹೇಳಿದ್ದು: ವಿಧಾತ ದತ್ತಾತ್ರಿ 

Story Narration - Vidhata Dattatri 

Some of the Illustrations are by Master Mukunda Hegde, Chinakodu

Any Suggestions? You can write it in the comment box or you can reach me on my e-mail id vidhata.dattatri@gmail.com

View Details

On this 22nd Kargil Vijay Diwas, 26 July 2021, it gives me immense pleasure to narrate the heroic story of Naib Subedar Sanjay Kumar who showed unparalleled bravery in defeating Pakistani army units who had captured Point 5140 and 4875 in an act of deceit.

This story will inspire countrymen for the years to come!  

Story Narration - Vidhata Dattatri 

This story is inspired by ‘Param Vir Chakra’ Book by Amar Chitra Katha  

Any Suggestions? You can reach me on my e-mail id vidhata.dattatri@gmail.com

View Details

ಸರ್ಕಸ್ ಕಂಪನಿಗಾಗಿ🎪 ಕರಡಿಯನ್ನು🐻 ಹಿಡಿಯಲು ಬಂದ ಕುಶಲ ಬೇಟೆಗಾರರು ಮಣ್ಣು ಮುಕ್ಕಿದ್ದು ಹೇಗೆ?🤔

Chidwilasa Story World's Season 2🎉  

ಕಥೆ ಹೇಳಿದ್ದು: ವಿಧಾತ ದತ್ತಾತ್ರಿ 

Story Narration by Vidhata Dattatri  

Any Suggestions? You can mail me on my e-mail id vidhata.dattatri@gmail.com

View Details

ಶಿವನ ಕೈಯಲ್ಲಿದ್ದರೆ ಹುಲ್ಲುಕಡ್ಡಿಯೂ ಪರಮಶಕ್ತಿಶಾಲಿ!🌱 ಯುದ್ಧದಲ್ಲಿ ರಾಕ್ಷಸರನ್ನು ತಾವೇ ಸೋಲಿಸಿದೆವು ಎಂದು ಬೀಗುತ್ತಿದ್ದ ದೇವತೆಗಳಿಗೆ ಶಿವ ಪಾಠ ಕಲಿಸಿದ್ದು ಹೇಗೆ? 

ಕೇನೋಪನಿಷತ್ ಪ್ರೇರಿತ ಕಥೆ.

ಕಥೆ ಹೇಳಿದ್ದು: ವಿಧಾತ ದತ್ತಾತ್ರಿ 

Story Narration - Vidhata Dattatri 

Shiva Tandava Stotra by Samyak Sharma and Sambhrama Sharma

End Title by  - Sandhata Dattatri

Vedaghosha by Challakere Brothers and Ved Vrind Story Inspired by Kenopanishat. 

Any Suggestions? You can mail me - vidhata.dattatri@gmail.com

View Details

Have you heard of a person who Built a new country 🇰🇭in order to pay his Gurudakshina? Listen to this story to know who that person was!😉

Story Narration - Vidhata Dattatri 

End Title by Sandhata Dattatri 

Music in this video was provided by Fesliyan Studios  

Any Suggestions? You can reach me by email at vidhata.dattatri@gmail.com 

Story Inspired by - Bala Modini Column of' Sambhashana Sandesha Samskrita Monthly. 

Vedaghosha Taittireeya Upanishad by Challakere Brothers

View Details

If you are a beginner in Samskritam, please read this summary for an easier understanding of the story: Tenali Rama went to the forest in search of a herb🌿. There, some tribals caught him! Their leader gave him a challenge, to tell a sentence. If the sentence is true, then they will cook him in hot water and eat. If the sentence is false, they will fry him and eat him!😲 Tenali Rama told, “You will fry and eat me" as his sentence. The leader could not decide if that sentence was true or false! If that sentence was true, then they should cook him in hot water. Then the sentence becomes false! If false, then they should fry him, but then the sentence becomes true!😉 Accepting the defeat, the leader freed Tenali Rama and gave him the herb.

ಗಿಡಮೂಲಿಕೆಯೊಂದಕ್ಕಾಗಿ ಕಾಡಿಗೆ ಹೋಗಿದ್ದ ತೆನಾಲಿ ರಾಮನನ್ನು ಕಾಡಿನ ಜನರು ಬಂಧಿಸಿದರು. ಅವರ ನಾಯಕ ತೆನಾಲಿ ರಾಮನಿಗೆ ವಾಕ್ಯವೊಂದನ್ನು ಹೇಳಲು ಹೇಳಿದನು. ವಾಕ್ಯ ಸತ್ಯವಾಗಿದ್ದಾರೆ, ಅವನನ್ನು ನೀರಿನಲ್ಲಿ ಬೇಯಿಸಿ ತಿನ್ನುವುದಾಗಿಯೂ, ಸುಳ್ಳಾಗಿದ್ದರೆ ಬೆಂಕಿಯಲ್ಲಿ ಸುಟ್ಟು ತಿನ್ನುವುದಾಗಿಯೂ ಹೇಳಿದನು. ಆಗ ತೆನಾಲಿ ರಾಮ “ನೀವು ನನ್ನನ್ನು ಸುಟ್ಟು ತಿನ್ನುತ್ತೀರಿ. ಇದು ನನ್ನ ವಾಕ್ಯ" ಎಂದು ಹೇಳಿದನು. ನಾಯಕ ದಿಗ್ಭ್ರಮೆಗೊಳಗಾದನು. ಏಕೆಂದರೆ ವಾಕ್ಯ ಸತ್ಯವಾದರೆ ತೆನಾಲಿ ರಾಮನನ್ನು ನೀರಲ್ಲಿ ಬೇಯಿಸಿ ತಿನ್ನಬೇಕು. ಆಗ ವಾಕ್ಯ ಸುಳ್ಳಾಗುತ್ತದೆ. ಸುಳ್ಳಾದರೆ ಬೆಂಕಿಯಲ್ಲಿ ಸುಟ್ಟು ತಿನ್ನಬೇಕು. ಆಗ ವಾಕ್ಯ ನಿಜವಾಗುತ್ತದೆ. ಸೋಲೊಪ್ಪಿದ ನಾಯಕ ತೆನಾಲಿ ರಾಮನನ್ನು ಬಂಧಮುಕ್ತಗೊಳಿಸಿ ಮೂಲಿಕೆಯನ್ನೂ ಕೊಟ್ಟು ಕಳುಹಿಸಿದನು.

ಕಥೆ ಹೇಳಿದ್ದು: ವಿಧಾತ ದತ್ತಾತ್ರಿ

The story was narrated by Vidhata Dattatri

Any Suggestions? You mail me: vidhata.dattatri@gmail.com This Story was Inspired by Balamodini column in Sambhashana Sandesha Samskrita Monthly

View Details

ಸ್ವರ್ಗಕ್ಕೆ ಮೂರೇ ಗೇಣು ಅಂತ ಕೇಳಿದ್ದಿ , ಆದರೆ ಸ್ವರ್ಗಕ್ಕೆ ಒಂದೇ ಕೂದಲು ಅಂತ ಕೇಳಿ ಆಶ್ಚರ್ಯ ಆತಾ? ತೆನಾಲಿ ರಾಮಂಗೆ ಎಲ್ಲದೂ ಆಗ್ತು! ಅದು ಹೆಂಗೆ? ಕೇಳಿ ಕಥೆ!😉

ಹವಿಗನ್ನಡದಲ್ಲಿ ತೆನಾಲಿ ರಾಮನ ಕಥೆ! Tenali Rama Stories in Havyaka Kannada 

ಕಥೆ ಹೇಳಿದ್ದು: ವಿಧಾತ ದತ್ತಾತ್ರಿ Narrated by Vidhata Dattatri 

Any Suggestions?🤔 You can reach me on my e-mail id vidhata.dattatri@gmail.com

Swargakke Onde Koodalu । ಹವ್ಯಕ । ಹವಿಗನ್ನಡ । Tenali Raman । Tenali Rama Stories in Kannada । ಹವ್ಯಕ ಕಥೆಗಳು । ತೆನಾಲಿ ರಾಮ ಕಥೆಗಳು । Stories of Tenali Raman । ತೆನಾಲಿ ರಾಮಕೃಷ್ಣ । Tenali Ramakrishna  

Chidwilasa #Havyaka #ಹವಿಗನ್ನಡ

View Details

ಮೋಸ? ಯಾವುದು ಮೋಸ? ಹುಲಿ ಮಾಡಿದ್ದಾ🐅, ಮಂಗ ಮಾಡಿದ್ದಾ🐒, ರೈತ ಮಾಡಿದ್ದಾ 👨‍🌾, ಬೇಟೆಗಾರರು ಮಾಡಿದ್ದಾ🔫, ಅಥವಾ ನಾವು ನೀವು ಮಾಡುತ್ತಿರುವುದಾ?🤔

ಕಥೆ ಹೇಳಿದ್ದು ವಿಧಾತ ದತ್ತಾತ್ರಿ | ಕಥೆ ಬರೆದಿದ್ದು ಮತ್ತೂರು ಸುಬ್ಬಣ್ಣ

ಮತ್ತೂರು ಸುಬ್ಬಣ್ಣ ಅವರು ಬರೆದ ಈ ಕಥೆಯನ್ನು ‘ಹೊಸ ದಿಗಂತ’ ಪತ್ರಿಕೆ 14 ಸೆಪ್ಟೆಂಬರ್ 2014ರಂದು ಪ್ರಕಟಿಸಿತ್ತು. ಇದು ಅದೇ ಕಥೆಯ ವಿಸ್ತಾರ ರೂಪ. ಈ ಕಥೆಯನ್ನು ನನಗೆ ಕಲಿಸಿ ದೃಶ್ಯರೂಪಕ್ಕೆ ಅನುಮತಿಸಿ ಆಶೀರ್ವದಿಸಿದ ಮತ್ತೂರು ಸುಬ್ಬಣ್ಣ ಅವರಿಗೆ ಧನ್ಯವಾದಗಳು.ail id vidhata.dattatri@gmail.com

Check out our YouTube Channel: Chidwilasa Story World - ಚಿದ್ವಿಲಾಸ ಕಥಾಲೋಕ

View Details

Strong King Shurasimha had never imagined that an army of animals led by a fox would attack his kingdom!⚔ In fact, the fox abused its superpower. What is the impact? 🤔

Story Narrated by Vidhata Dattatri

Any Suggestions? , You can reach me on my e-mail- vidhata.dattatri@gmail.com

Sound effect credits: www.fesliyanstudios.com

View Details

ಶಕ್ತಿಶಾಲಿ ಚಿರತೆಯ 🐆ಕೈಯಲ್ಲಿ ಸಿಕ್ಕಿಬಿದ್ದ  ಪುಟ್ಟ ಆಮೆ🐢ತಪ್ಪಿಸಿಕೊಂಡಿದ್ದು ಹೇಗೆ ಗೊತ್ತೇ?

ಕಥೆ ಹೇಳಿದ್ದು: ವಿಧಾತ ದತ್ತಾತ್ರಿ

Story Narrated by Vidhata Dattatri

Any Suggestions? You can reach me on my e-mail id vidhata.dattatri@gmail.com

Sound effect credits: www.fesliyanstudios.com

View Details

Accused of stealing the Syamantaka gem, Krishna enters the deep forest in search of it. Will Krishna be successful in his search? Listen to the story to know😀  

Adapted from the ‘Bhāgavata Purāna’ 

Narrated by: Vidhata Dattatri 

Any Suggestions?🤔 You can reach me on my e-mail id vidhata.dattatri@gmail.com

YouTube link: https://youtu.be/nWXfEe6qmIU

View Details

What happened to the most precious gem on this earth💎? Who got it? What happened to it? Listen to this story to know!

Adapted from the‘Bhāgavata Purāna’

Narrated by: Vidhata Dattatri

Any Suggestions? You can reach me on my e-mail id vidhata.dattatri@gmail.com

View Details

ನಿಧಾನವಾಗಿ ಹೋದರೆ 10 ನಿಮಿಷವಾಗುವ ದಾರಿಯಲ್ಲಿ, ವೇಗವಾಗಿ ಹೋದರೆ ಅರ್ಧ ಗಂಟೆ ಆದೀತೇ?🤔

ಶ್ರೀ ರೋಹಿತ್ ಚಕ್ರತೀರ್ಥ ಅವರು ಸಂಕಲಿಸಿದ ‘ಮಂಡೂಕ ಮಹಾರಾಜ’ ಪುಸ್ತಕದಿಂದ ಆಯ್ದುಕೊಂಡ ಕಥೆ

ಕಥೆ ಹೇಳಿದ್ದು: ವಿಧಾತ ದತ್ತಾತ್ರಿ

Story Source: ‘Mandooka Mahārāja’ Kannada Children’s Stories Compiled by Mr. Rohith Chakrathirtha

Story Narration: Vidhata Dattatri

Any Suggestions? You can write it in the comment box or you can reach me on my e-mail id vidhata.dattatri@gmail.com

View Details

ಪುಟ್ಟ ಲಕ್ಷ್ಮೀಗೆ ಜೇನುತುಪ್ಪ ಎಂದರೆ ತುಂಬಾ ಇಷ್ಟ! ಒಂದು ದಿನ ಅವಳು ಕಳ್ಳಹೆಜ್ಜೆಯಿಟ್ಟು ಜೇನುತುಪ್ಪವನ್ನು ತಿನ್ನಲು ಬಂದರೆ, ಜೇನುತುಪ್ಪದ ಡಬ್ಬಿಯ ಜಾಗದಲ್ಲಿ ಒಂದು ಖಾಲಿ ಬಾಟಲಿ! ಅಮ್ಮ,ಅಪ್ಪ, ಅಜ್ಜಿ,ಅಜ್ಜ ಎಲ್ಲರನ್ನೂ ಕೇಳಿ ಜೇನುತುಪ್ಪವನ್ನು ಹುಡುಕಿಕೊಂಡು ಕಾಡು ತಲುಪಿದ ಲಕ್ಷ್ಮೀಗೆ ಜೇನುತುಪ್ಪ ಸಿಕ್ಕಿತೆ?

ಕಥೆ ರಚನೆ ಮತ್ತು ಕಥನ : ವಿಧಾತ ದತ್ತಾತ್ರಿ

Story Written and Narrated by Vidhata Dattatri

Any Suggestions? You can reach me on my e-mail id vidhata.dattatri@gmail.com

ಈ ಕಥೆ ೧-೮-೨೦೧೯ ರಂದು ಉದಯವಾಣಿ ದಿನ ಪತ್ರಿಕೆಯ ‘ಚಿನ್ನಾರಿ’ ಅಂಕಣದಲ್ಲಿ ಪ್ರಕಟವಾಗಿತ್ತು.

This story was published in the ‘Chinnari’ Column of Udayavani Newspaper on 1-8-2019